ಪುರಸಭೆ ಕಾರ್ಯಾಲಯದಲ್ಲಿ ಬಸವಜಯಂತಿ ಆಚರಣೆ

ಮುಗಳಖೋಡ: ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ಶ್ರೀ ಬಸವೇಶ್ವರರ 887ನೇ ಜಯಂತಿಯನ್ನು ಸಾಮಾಜಿಕ ಅಂತರದೊAದಿಗೆ ಸರಳವಾಗಿ ಆಚರಿಸಲಾಯಿತು. ಪುರಸಭೆ ಮುಖ್ಯಾಧಿಕಾರಿ ಜಿ.ಬಿ.ಡಂಬಳ ಶ್ರೀ ಬಸವೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಕೆಂಪಣ್ಣಾ ಮುಶಿ, ಮಹಾವೀರ ಕುರಾಡೆ, ರಮೇಶ ಖೇತಗೌಡರ, ಮುತ್ತಪ್ಪ ಬಾಳೋಜಿ, ಸದಾಶಿವ ಭಜಂತ್ರಿ, ಎಸ.ಎಸ್.ಕೋಠೆ, ಯಮನಪ್ಪ ದೇವಣ್ಣವರ ಕೆಂಚಪ್ಪ ಹಳಿಂಗಳಿ, ಮುತ್ತು ಎರಡತ್ತಿ, ಸೈಸಾಬ ನಧಾಪ, ಅನೀಲ ದಳವಾಯಿ, ಮಹಾದೇವ ಶೇಗುಣಸಿ ಮುಂತಾದವರು ಇದ್ದರು.
Share
WhatsApp
Follow by Email