ಬಯ ಮುಕ್ತವಾಗಿ ಸಂಚರಿಸುತ್ತಿರುವ ನವಿಲು ಮತ್ತು ಪ್ರಾಣಿ ಪಕ್ಷಿಗಳು


ಚಿಕ್ಕೋಡಿ : ಕೊರೋನಾ ಕರ್ಫ್ಯೂ ಎಲ್ಲೆಡೆ ಶಾಂತಿಯನ್ನು ತಂದಿದೆ ಮತ್ತು ವಿಚಿತ್ರವೆಂದರೆ ಯಾವಾಗಲೂ ಮನುಷ್ಯರಿಂದ ದೂರವಿರುವ ಪ್ರಾಣಿಗಳು ಮತ್ತು ಪಕ್ಷಿಗಳು ಮುಕ್ತವಾಗಿ ಸಂಚರಿಸುತ್ತಿವೆ. ಗುಬ್ಬಿಗಳನ್ನು ಹಿಡಿದು ನವಿಲುಗಳವರಿಗೆ ಎಲ್ಲ ಪಕ್ಷಿಗಳು ಎಲ್ಲ ಕಡೆ ಮುಕ್ತವಾಗಿ ಸಂಚರಿಸುತ್ತಿದಾರೆ . ಎಲ್ಲಕಡೆಯು ಶಾಂತತೆ ಹರಡಿದೆ ವಾಹನಗಳ ಕರ್ಕಶ ಶಬ್ಧಗಳು ಮತ್ತು ವಾಯು ಮಾಲಿನ್ಯ ತುಂಬಾ ಕಡಿಮೆ ಆಗಿದೆ .ಮುಂಜಾನೆ ಸಮಯದಲ್ಲಿ ಪಶುಪಕ್ಷಿಗಳ ಮಧುರ ಕೂಗಾಟ ಕೇಳಿ ಬರುತ್ತಿದೆ. ಹೋಲಗದ್ದೆಗಳಯಲ್ಲಿ ನವಿಲು ,ಮೊಲ, ಮತ್ತು ಇತರ ಪ್ರಾಣಿಗಳ ದರ್ಶನ ಸುಲಭವಾಗಿದೆ. ಈ ಎಲ್ಲವನ್ನೂ ನೋಡಿದಾಗ ಸಂಚಾರಸ್ಥಗಿತದಿಂದ್ ಮಾನವರು ಮನೆಯಲ್ಲಿ ಬಂಧನ್ದಲ್ಲಿದು ಪ್ರಾಣಿ ಪಕ್ಷಿಗಳು ಮುಕ್ತವಾಗಿ ಎಲ್ಲಡೆ ಸಂಚಾರ್ ಮಾಡುದನ್ನು ಕಾಣುತ್ತಿದೆ.
ಬಯ ಮುಕ್ತವಾಗಿ ಸಂಚರಿಸುತ್ತಿರುವ ನವಿಲು
ಪಶುಪಕ್ಷಿಗಳು :-
ಯಾವಾಗಲು ಮನುಷ್ಯರ ಬಯದಲ್ಲಿ ಸಂಚಾರ ಮಾಡುತ್ತಿರುವ ಪ್ರಾಣಿ ಪಕ್ಷಿಗಳು.ಇಂದು ಮಾನವ ಬಂದಿಸ್ತ
ಕೊರೋನಾ ಕರ್ಫ್ಯೂ ಎಲ್ಲೆಡೆ ಶಾಂತಿಯನ್ನು ತಂದಿದೆ ಮತ್ತು ವಿಚಿತ್ರವೆಂದರೆ ಯಾವಾಗಲೂ ಮನುಷ್ಯರಿಂದ ದೂರವಿರುವ ಪ್ರಾಣಿಗಳು ಮತ್ತು ಪಕ್ಷಿಗಳು ಇಂದು ಮುಕ್ತವಾಗಿ ಸಂಚರಿಸುತ್ತಿವೆ. ಗುಬ್ಬಿಗಳನ್ನು ಹಿಡಿದು ನವಿಲು ಕಾಡು ಪ್ರಾಣಿಗಳವರಗೆ ಎಲ್ಲ ಎಲ್ಲ ಕಡೆ ಮುಕ್ತವಾಗಿ ಸಂಚರಿಸುತ್ತಿದಾವೆ .ಕೇವಲ ಒಂದು ವಾರದ ಹಿಂದೆ ಹುಕ್ಕೇರಿ ತಾಲೂಕಿನಲ್ಲಿ ಆಹಾರ ಹುಡುಕಿಕೊಂಡು ಕಾಡು ಕೊನಗಳ ಬಂದಿದ್ದು ಅವುಗಳ ಕುರಿತು ಕೆಲವು ಮಾಧ್ಯಮಗಳು ವರದಿಯಾಗಿದು .ಇವತಿನ ದಿನ ಎಲ್ಲಕಡೆಯು ಶಾಂತತೆ ಹರಡಿದೆ ವಾಹನಗಳ ಕರ್ಕಶ ಶಬ್ಧಗಳು ಮತ್ತು ವಾಯು ಮಾಲಿನ್ಯ ತುಂಬಾ ಕಡಿಮೆ ಆಗಿದೆ .ಮುಂಜಾನೆ ಸಮಯದಲ್ಲಿ ಪಶುಪಕ್ಷಿಗಳ ಮಧುರ ಕೂಗಾಟ ಕೇಳಿ ಬರುತ್ತಿದೆ. ಹೋಲಗದ್ದೆಗಳಯಲ್ಲಿ ನವಿಲು ,ಮೊಲ, ಮತ್ತು ಇತರ ಪ್ರಾಣಿಗಳ ದರ್ಶನ ಸುಲಭವಾಗಿದೆ. ಈ ಎಲ್ಲವನ್ನೂ ನೋಡಿದಾಗ ಸಂಚಾರಸ್ಥಗಿತದಿಂದ್ ಮಾನವರು ಮನೆಯಲ್ಲಿ ಬಂಧನ್ದಲ್ಲಿದು ಪ್ರಾಣಿ ಪಕ್ಷಿಗಳು ಮುಕ್ತವಾಗಿ ಎಲ್ಲಡೆ ಸಂಚಾರ್ ಮಾಡುದನ್ನು ಕಾಣಬಹು
Share
WhatsApp
Follow by Email