ಮಾಜಿ ಶಾಸಕ ಡಾ.ವ್ಹಿ.ಆಯ್.ಪಾಟೀಲ ಅವರಿಗೆ ಬೆಳವಡಿ ಗ್ರಾಮಸ್ಥರಿಂದ ಸನ್ಮಾನ

ಬೈಲಹೊಂಗಲದ ಕೃಷಿ ಉತ್ಪನ್ ಮರುಕಟ್ಟೆ ಸಮೀತಿಗೆ ಸರ್ಕಾರದಿಂದ ನಾಮನಿರ್ದೇಶನರಾಗಿ ಗದಗಯ್ಯ ರೋಟ್ಟಯ್ಯನವರ ಅವರನ್ನು ನೇಮಕ ಮಾಡಲು ಶ್ರಮಿಸಿದ ಮಾಜಿ ಶಾಸಕ ಡಾ.ವ್ಹಿ.ಆಯ್.ಪಾಟೀಲ ಅವರನ್ನು ಬೆಳವಡಿ ಗ್ರಾಮಸ್ಥರು ಸನ್ಮಾನಿಸಿದರು.
Share

WhatsApp
Follow by Email