
ಶಾಸಕ ಡಿ.ಎಂ.ಐಹೊಳೆ ಅವರು ಮಾತನಾಡಿ ಕೊರೋನಾ ಭಯಂಕರ ಮಾಹಾಮಾರಿ ರೋಗವನ್ನು ನಿಯಂತ್ರಣದಲ್ಲಿಡಲು ಎಲ್ಲರೂ ಸಹಕರಿಸಿ ಅನಾವಶ್ಯಕವಾಗಿ ಮನೆಬಿಟ್ಟು ಹೊರಗಡೆ ಬರಬಾರದು ಒಂದುವೇಳೆ ಬಂದರು ಮುಖಕ್ಕೆ ಮಾಸ್ಕವನ್ನು ಹಾಕಿಕೊಂಡು ಬರಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಸಂಸದ ಅಮರಸಿಂಹ ಪಾಟೀಲ, ಜಿ.ಪಂ.ಸದಸ್ಯ ನಿಂಗಪ್ಪ ಪಕಾಂಡಿ, ಬಿಜೆಪಿ ಅಧ್ಯಕ್ಷ ಬಸವರಾಜ ಡೋಣವಾಡೆ, ಸದಾನಂದ ಹಳಿಂಗಳೆ, ಅಣ್ಣಾಸಾಬ ಕುಲಗುಡೆ, ಮಹೇಶ ಕರಮಡಿ, ರಾಜು ದೇಶಪಾಂಡೆ, ಚಂದ್ರು ಬುರುಡ, ಭಾರತಿ ಲೋಹಾರ, ಸೇರಿದಂತೆ ಅನೇಕರು ಇದ್ದರು.