ಚಿಕ್ಕೋಡಿ  ಚರಮುರ್ತಿ ಮಠದ ಸಂಪಾದನಾ ಶ್ರೀ ಗಳು ,ಸಾಯಿ ಪರಿವಾರದಿಂದ ೨೦೦೦ ಕುಟುಂಬಗಳಿಗೆ ಆಹಾರ  ವಿತರಣೆ 

ಚಿಕ್ಕೋಡಿ :- ದಿನದಿಂದ ದಿನಕ್ಕೆ ಹೆಮಾರಿಯಾಗಿ ಬೆಳೆಯುತ್ತಿರುವ ಕೊರೊನಾ ವೈರಸ್ ಬಂದು.  ಕೂಲಿನಾಲಿ ಮಾಡಿ ಹೊಟ್ಟೆ ತುಂಬಿಸಿ ಕೊಡುತ್ತಿರುವ ಜನರಿಗೆ ಈಗ ಉದ್ಯೋಗ ಇಲ್ಲದೆ ಹೊಟ್ಟೆಗೆ ತುತು   ಅಣ್ಣ ಕ್ಕೂ ಗತಿ ಇಲ್ಲದಂತಾಗಿದೆ ಇದನ್ನು ಅರಿತ  ಚಿಕ್ಕೋಡಿಯ ಸಂಪಾದನ ಸ್ವಾಮಿಗಳು ಚರಮುರ್ತ ಮಠ,ಚಿಕ್ಕೋಡಿ ಶ್ರೀಗಳು ಮತ್ತು ಶ್ರೀ ಸಾಯಿ ಪರಿವಾರದ ವತಿಯಿಂದ ನಗರದಲ್ಲಿಯ  ಪ್ರತಿಯೊಂದು ಬಡ  ಕುಟುಂಬಕ್ಕೆ  ಅಂದರೆ ೨೦೦೦ ಕುಟುಂಬಕ್ಕೆ ಒಂದು ಹೊತಿನ ಉಟವನ್ನಾದರು ಕೊಡೊಣ ಎಂಬ ನಿಟಿನಲ್ಲಿ ಇಂದು ಪಟ್ಟಣದ ಸಂಪಾದನ ಚರಮುರ್ತಿ ಮಠದ ಶ್ರೀ ಗಳಿಂದ ಹಾಗೂ ಸಾಯಿ ಪರಿವಾರದ ಅಧ್ಯಕ್ಷರಾದ ಜಗದೀಶ ಕವಟಗಿಮಠ ಹಾಗೂ  ಲಿಂಗಾಯತ ಸಮುದಾಯ ಮುಖಂಡರು  ಸೇರಿ ಅಣ್ಣ ದಾಸೊಹಕೆ ಚಾಲನೆ ನೀಡಿದರು.
ನಂತರ ಜಗದೀಶ ಕವಟಗಿಮಠ ಮಾತನಾಡಿ ನಿತ್ಯ ಕೂಲಿ ಮಾಡುವವರು‌, ಬಿದಿ ವ್ಯಾಪಾರಿಗಳು , ಬಿಕ್ಷುಕರು, ಒಂದು ಹೊತಿನ   ಉಟಕೆ  ಗತಿ ಇಲ್ಲದೆ ಪರದಾಡುತ್ತಿದ್ದಾರೆ ಅದಕ್ಕಾಗಿ  ಲಾಕ್ ಡೌನ್ ಎಲ್ಲಿಯವರೆಗೆ ಇರುತ್ತದೆಯೊ ಅಲ್ಲಿಯವರೆಗೆ  ಅಣ್ಣ ದಾಸೊಹ  ನಿರಂತರವಾಗಿ ನೆಡೆಯುತ್ತದೆ  ಎಂದರು .ನಂತರ ಪಟ್ಟಣದಲ್ಲಿ ಅತಿ ಕಡು ಬಡವರಿಗೆ  ಔಷದಿಯ ವ್ಯವಸ್ತೆಯನ್ನು ಮಾಡುತ್ತೆವೆ ಆದರೆ ಯಾರು ಯಾವ ಕಾರಣ ಕ್ಕೂ ಮನೆಯಿಂದ ಹೊರಗೆ ಬರಬೇಡಿ  ಪಟ್ಟಣದಲ್ಲಿ ಯ  ಪ್ರತಿಯೊಂದು  ವಾರ್ಡನಿಂದ  ಬಡವರನ್ನು ಆಯ್ಕೆ ಮಾಡಲು ವಾರ್ಡ ಮೆಂಬರ್ ಗಳಿಗೆ ಹೆಳಿರುತ್ತೆವೆ ಪಟ್ಟಿ ಬಂದ  ನಂತರ  ಔಷದಿಯನ್ನು ವಿತರಣೆ ಮಾಡಲಾಗುವುದು ಎಂದು  ಜಗದೀಶ ಕವಟಗಿಮಠ ಹೇಳಿದರು. ಈ ಸಂದರ್ಭದಲ್ಲಿ   ನಾಗರಾಜ ಮೆದಾರ ,ದೀಪಕ ಶೆಟ್ಟಿ,ಸಂತೋಷ ಉದಾಸಿ ,ಮಾಹಾತೇಶ ಪುಡಿಕಟ್ಟಗಿ ,ಸತೀಶ ಕಪಲಿ ,ಪರಸು ಕಾಳಿಂಗೆ  ಇನ್ನಿತರರು ಉಪಸ್ಥಿತರು ಇದ್ದರು
Share
WhatsApp
Follow by Email