
ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮನ್ನಿಕೇರಿ,ಸಿ.ಪಿ.ಐ.ವೆಂಕಟೇಶ ಮುರನಾಳ, ಶಿಕ್ಷಕ ಎಡ್ವಿನ್ ಪರಸನ್ನವರ,ಗ್ರಾ.ಪಂ.ಅಭಿವೃದ್ದಿ ಅಧಿಕಾರಿಗಳಾದ ಎಚ್,ವಾಯ್.ತಾಳಿಕೋಟಿ,ಎಸ್.ಎಸ್.ರೊಡ್ಡನವರ,ಹಣಮಂತ ಬಸಳಿಗುಂದಿ, ಗಂಗಾಧರ ಮಲಹಾರಿ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ರವೀಂದ್ರ ಸಣ್ಣಕ್ಕಿ ಪೂಜೆ ಸಲ್ಲಿಸಿದರು.
ಈ ಸಮಯದಲ್ಲಿ ಅಶೋಕ ಶಿದ್ಲಿಂಗಪ್ಪಗೋಳ,ಈರಪ್ಪ ಡವೇಶ್ವರ,ಮರೆಪ್ಪ ಮರೆಪ್ಪಗೋಳ,ವಿನೋದ ಹೊಸಮನಿ,ಹಣಮಂತ ಹವಳೆವ್ವಗೋಳ,ಲಕ್ಷ್ಮಣ ಮೆಳ್ಳಿಗೇರಿ,ಯಶವಂತ ಮೇತ್ರಿ,ವಿಜಯ ಮೂಡಲಗಿ,ಪಿ.ಆರ್.ಬಂಗೆನ್ನವರ,ಶಿವಪ್ಪ ಚಂಡಕಿ,ಯಲ್ಲಪ್ಪ ಮಾನಕಪ್ಪಗೋಳ,ಯಶವಂತ ಮಂಟೂರ ಇನ್ನಿತರರು ಇದ್ದರು.