ಮುಗಳಖೋಡ: ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ಶ್ರೀ ಬಸವೇಶ್ವರರ 887ನೇ ಜಯಂತಿಯನ್ನು ಸಾಮಾಜಿಕ ಅಂತರದೊAದಿಗೆ ಸರಳವಾಗಿ ಆಚರಿಸಲಾಯಿತು. ಪುರಸಭೆ ಮುಖ್ಯಾಧಿಕಾರಿ ಜಿ.ಬಿ.ಡಂಬಳ ಶ್ರೀ ಬಸವೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಕೆಂಪಣ್ಣಾ ಮುಶಿ, ಮಹಾವೀರ ಕುರಾಡೆ, ರಮೇಶ ಖೇತಗೌಡರ, ಮುತ್ತಪ್ಪ ಬಾಳೋಜಿ, ಸದಾಶಿವ ಭಜಂತ್ರಿ, ಎಸ.ಎಸ್.ಕೋಠೆ, ಯಮನಪ್ಪ ದೇವಣ್ಣವರ ಕೆಂಚಪ್ಪ ಹಳಿಂಗಳಿ, ಮುತ್ತು ಎರಡತ್ತಿ, ಸೈಸಾಬ ನಧಾಪ, ಅನೀಲ ದಳವಾಯಿ, ಮಹಾದೇವ ಶೇಗುಣಸಿ ಮುಂತಾದವರು ಇದ್ದರು.