![](http://kannadatoday.in/wp-content/uploads/2020/05/01-MUDALAGI-1-3-1024x342.jpg)
ಮಂಜುನಾಥ ಸೈನಿಕ ತರಬೇತಿ ಕೇಂದ್ರದ ಆವರಣದಲ್ಲಿ ಹಮ್ಮಿಕೊಂಡ ಮಹರ್ಷಿ ಭಗೀರಥ ಜಯಂತಿಯಲ್ಲಿ ಭಗೀರಥ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ನ್ಯಾಯವಾದಿ ಎಲ್ ವಾಯ್ ಅಡಿಹುಡಿ, ಹನಮಂತ ಕಂಕಣವಾಡಿ , ಯಲ್ಲಪ್ಪ ಖಾನಟ್ಟಿ, ಎಲ್ ಎಸ್ ಯಡ್ರಾಂವಿ, ಪತ್ರಕರ್ತ ಸುಧಾಕರ ಉಂದ್ರಿ, ಸುಧೀರ್ ನಾಯರ್, ಮಹಾದೇವ ನಡವಿನಕೆರಿ, ಶಿವಾನಂದ ಮರಾಠೆ, ಭೀಮಶಿ ತಳವಾರ, ಈಶ್ವರ ಢವಳೇಶ್ವರ, ಮಲ್ಲು ಬೋಳನ್ನವರ, ಸುಭಾಸ ಗೊಡ್ಯಾಗೋಳ, ರಾಜ ಮಗದುಮ್, ಸಾಮಜ ಸೇವಕ ಈರಪ್ಪ ಢವಳೇಶ್ವರ ಉಪಸ್ಥಿತರಿದ್ದರು