![](http://kannadatoday.in/wp-content/uploads/2020/03/New-Doc-2020-03-17-23.18.37_1.jpg)
ಹೌದು ಈಗ ಬೇಸಿಗೆಕಾಲ ಶುರುವಾಗಿದೆ ಬಿಸಿಲಿನ ತಾಪಕ್ಕೆ ಕೆಲವು ಸಲ ಮನುಷ್ಯರು ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತೆ, ಪಕ್ಷಿಗಳು ನೆರಳು ಹುಡುಕುತ್ತಾ ಅಲೆದಾಡುವುದು ಸಾಮಾನ್ಯ.
ಈ ಬೇಸಿಗೆ ಸಮಯದಲ್ಲಿ ಜನಕ್ಕೆ ಎಷ್ಟು ಬೇಕು ಅಷ್ಟು ನೀರು ಎಲ್ಲಿಬೇಕಾದರೂ ಸಿಗುತ್ತದೆ. ಆದರೆ ಪ್ರಾಣಿ ಪಕ್ಷಿಗಳಿಗೆ ನೀರನ್ನು ಹರಸಿಕೊಂಡು ಈ ಬಿಸಿಲಿನಲ್ಲಿಯೇ ಸಾಕಷ್ಟು ದೂರ ಹೋಗಬೇಕಾಗುತ್ತದೆ.
![](http://kannadatoday.in/wp-content/uploads/2020/03/New-Doc-2020-03-17-23.03.30_1.jpg)
![](http://kannadatoday.in/wp-content/uploads/2020/03/New-Doc-2020-03-17-23.04.08_1.jpg)
ಅದಕ್ಕೆ ನಗರ ಕೆಲವು ಕಡೆ ಗಿಡಗಳಿಗೆ ಒಂದು ತಟೆ ಕಟ್ಟಿ ಅದರಲ್ಲಿ ನೀರು, ಆಹಾರ ಹಾಕುವ ಕೆಲಸ ಮಾಡುತ್ತಿದ್ದಾನೆ.
![](http://kannadatoday.in/wp-content/uploads/2020/03/IMG-20200317-WA0117-1024x576.jpg)
ಇಂತಹ ಪಕ್ಷಿ ಪ್ರೇಮಿಗಳಿಗೆ ಸಾಧ್ಯವಾದರೆ ಕೈ ಜೋಡಿಸಿ ಅಥವಾ ನೀವು ಮಾಡಿ.