
ಶನಿವಾರ ಗ್ರಾಮದ ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯಾಲಯದಲ್ಲಿ ರೇಷನ್ ಪಡಿತರದಾರರಿಗೆ ಸೀಮೆ ಎಣ್ಣೆ ವಿತರಿಸಿ ಮಾತನಾಡಿ, ನೆಲದಮೇಲೆ ಚೌಕ ಆಕಾರ ಬರೆಯಲಾಗಿದೆ ಅದರಲ್ಲಿ ನಿಂತು ಒಬ್ಬರ ನಂತರ ಒಬ್ಬರು ಸೀಮೆ ಏಣ್ಣೆ ಪಡೆದುಕೊಳ್ಳಬೇಕು. ಕರೋನಾ ವೈರಸ್ ಬಗ್ಗೆ ಆದಷ್ಟು ಎಲ್ಲರು ಜಾಗೃತಿವಹಿಬೇಕು. ಗುಂಪು, ಗುಂಪಾಗಿ ನಿಲುವುದು, ಕಟ್ಟೆಗಳ ಮೇಲೆ ಕುಳಿತುಕೊಳ್ಳವುದು ಮಾಡಬಾರದು. ಸರ್ಕಾರ ಹಗಲಿರುಳು ನಮ್ಮಗೊಸ್ಕರ ಕಷ್ಟಪಡುತ್ತಿದೆ. ನಾವು ಅವರು ಹೇಳಿದಂತೆ ನಡೆದರೆ ಸಾಕು ಯಾವ ರೋಗರುಜ್ಜೀನಗಳು ಬರುವುದಿಲ್ಲ ಎಂದರು