
ಪಟ್ಟಣದಲ್ಲಿ ಶನಿವಾರ ನಾಗಲಿಂಗೇಶ್ವರ ಅರ್ಬನ್ ಬ್ಯಾಂಕವತಿಯಿಂದ ಅಲ್ಪೋಪಹಾರ, ಆಕಾಶ ಇಲೇಕ್ಟ್ರಾಣಿಕ್ಸ್ನ ಮೀರೂ ಮುಲ್ಲಾ ಊಟದ ವ್ಯವಸ್ಥೆ, ಶಿಕ್ಷಕ ಗಜಾನನ ಪತ್ತಾರ, ಅಮೃತ ಹಾಲಿನ ಡೈರಿಯವರಿಂದ ಮಜ್ಜಿಗೆ ಪಾನಕಗಳನ್ನು ವಿತರಿಸುವ ಮೂಲಕ ಮಾನವಿಯ ಮೌಲ್ಯಗಳನ್ನು ಎತ್ತಿತೋರಿಸುವಂತಿತ್ತು. ತಾಲೂಕಾಡಳಿತ ಹಾಗೂ ಪೋಲಿಸ್ ಇಲಾಖೆಯಿಂದ ಪ್ರಶಂಸೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಿಪಿಐ ವೆಂಕಟೇಶ ಮುರನಾಳ, ಪಿಎಸ್ಐ ಮಲ್ಲಿಕಾರ್ಜುನ ಸಿಂಧೂರ, ಪುರಸಭೆ ಸದಸ್ಯ ಸಂತೋಷ ಸೋನವಾಲಕರ, ಶಿವಬಸು ಹಂದಿಗುಂದ, ಚನ್ನಪ್ಪ ಅಥಣಿ ಹಾಗೂ ತಹಶಿಲ್ದಾರ ಕಛೇರಿ, ಪುರಸಭೆ, ಪೋಲಿಸ್ ಮತ್ತು ಸ್ಥಳೀಯ ಪತ್ರಕರ್ತರು ಹಾಜರಿದ್ದರು.
ವರದಿ: ಕೆ.ವಾಯ್ ಮೀಶಿ