
ಅಥಣಿ: ಕೋವಿಡ್೧೯ ಹಿನ್ನೆಲೆಯಲ್ಲಿ ದೇಶದ ಪ್ರಧಾನಿ ದೀಪ ಬೆಳಗಿಸುವ ಕರಗೆ ಅಥಣಿ ಪಟ್ಟನದಲ್ಲಿ ಬಾರಿ ಬೆಂಬಲ ವ್ಯಕ್ತವಾಗಿದೆ.
ಡಿಸಿಎಂ ಲಕ್ಷ್ಮಣ್ ಸವದಿ ಅಥಣಿಯ ಅವರ ಸ್ವಗೃಹದಲ್ಲಿ ಕುಟುಂಬ ಸಮೇತರಾಗಿ ಮನೆ ಹೊರಗೆ ಒಂಬತ್ತು ನಿಮಿಷ ದೀಪಗಳನ್ನು ಬೆಳಗಿಸಿದರು. ಇದೆ ತೆರನಾಗಿ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಕುಟುಂಬ ಸಮೇತರಾಗಿ ದೀಪ ಬೆಳಗಿಸಿದರು
.

ಅತಿ ಉತ್ಸುಕತೆಯಿಂದ ಮಹಿಳೆಯರು ಮಕ್ಕಳು ಸೇರಿದಂತೆ ೯ ನಿಮಿಷದವರೆಗೆ ಜ್ಯೋತಿ ಬೆಳೆಸಿದ್ದಾರೆ, ಅಥಣಿ ಪಟ್ಟಣದಲ್ಲಿ ಹಲವಾರು ಮಠಾಧೀಶರು ಇದರಲ್ಲಿ ಭಾಗಿಯಾಗಿರುವುದು ಕಂಡುಬಂತು