
ಬನಹಟ್ಟಿ ನಗರದ ವಾರ್ಡ ನಂ. 1 ರಿಂದ 16 ರ ವರಗೆ ನೂಡಲ್ ಅಧಿಕಾರಿ ಎಸ್.ಎಂ. ಬಬಲಾದಿ ಸಮುದಾಯ ಸಂಘಟಣಾ ಅಧಿಕಾರಿ ನಗರಸಭೆ ರಬಕವಿ-ಬನಹಟ್ಟಿ 959122879, ರಬಕವಿ, ಹೊಸೂರ ಹಾಗೂ ರಾಮಪುರ ವಾರ್ಡ ನಂ. 17 ರಿಂದ 31 ರ ವರಗೆ ವಿ.ಎಸ್.ಬೀಳಗಿ ಕಂದಾಯ ಅಧಿಕಾರಿ ನಗರಸಭೆ ರಬಕವಿ-ಬನಹಟ್ಟಿ ಮೊ. 8105827038 ನೂಡಲ್ ಅಧಿಕಾರಿಯಾಗಿದ್ದಾರೆ.
ಬನಹಟ್ಟಿ ವಾರ್ಡ ನಂ. 1 ರಿಂದ 6 ರ ವರೆಗೆ ಎಸ್.ಐ. ಸೂಡಿ 9743210008 ಎ. ಆರ್. ತಾಂಬೋಳಿ 8095685976 ಜಿ.ಆರ್.ಪರ್ವತಿಕರ 916535665, ಬನಹಟ್ಟಿ ವಾರ್ಡ ನಂ. 7 ರಿಂದ 11 ರ ವರಗೆ ಎಸ್.ಎಮ್.ಸಜ್ಜನ 980085366, ವಿ.ಪಿ.ಕುಗಾಟೆ 9008314277, ಉಲ್ಲಾಸ ಮಠಪತಿ 9591862101, ಬನಹಟ್ಟಿ ವಾರ್ಡ ನಂ. 12 ರಿಂದ 16 ರ ವರೆಗೆ ಅರಬಾಜಖಾನ ಜಮಖಂಡಿ 9740774666, ಪ್ರಶಾಂತ ಕೆಂಗನಾಳ 9972236668, ದೀಪಾ ಮಳ್ಳಿ 8050708309, ರಬಕವಿ ವಾರ್ಡ ನಂ. 17 ರಿಂದ 21 ರ ವರೆಗೆ ಪಿ.ಎಸ್ ವಂದಾಲ 9845411132, ಎಮ್.ವಿ.ಯರಕಲ್ 9902020090, ಬಿ.ಎಸ್.ಗಡಾದ 9916545328, ರಬಕವಿ ವಾರ್ಡ ನಂ. 22 ರಿಂದ 25 ರ ವರೆಗೆ ಚೇತನ ಭಜಂತ್ರಿ 7353729235, ರಾಚಯ್ಯ ಮಠಪತಿ 9611715790, ಸಂತೋಷ ಅರಬಳ್ಳಿ 8073656560, ಹೊಸೂರ ಮತ್ತು ರಾಮಪುರದ ವಾರ್ಡ ನಂ. 26 ರಿಂದ 31 ರ ವರೆಗೆ ಸುರೇಶ ನೀಲನೂರ 9110202643, ಎಮ್.ಆರ್.ಖವಟಕೊಪ್ಪ 8971808046, ಕಾವೇರಿ ಸೋರಗಾಂವಿ 8971135180 ಇವರುಗಳನ್ನು ಸಾರ್ವಜನಿಕ ಸಹಾಯವಾಣಿಗೆ ನೇಮಿಸಲಾಗಿದ್ದು, ಸಾರ್ವಜನಿಕರು ದಿನಸಿ (ಕಿರಾಣಿ) ಹಾಲು, ಔಷಧಿ ಮತ್ತು ತರಕಾರಿಗಳನ್ನು ಪಡೆಯಲು ಸಂಪರ್ಕಿಸಬಹುದಾಗಿದೆ ಎಂದು ಪೌರಾಯುಕ್ತ ಶ್ರೀನಿವಾಸ ಜಾಧವ ತಿಳಿಸಿದ್ದಾರೆ.