ಜನರ ಜೀವನದ ಜೊತೆ ಚಲ್ಲಾಟ ಆಡುತ್ತಿದ್ದವರ ಬಣ್ಣ ಬಯಲು

ಜನರ ಜೀವನದ ಜೊತೆ ಚಲ್ಲಾಟ ಆಡುತ್ತಿದ್ದವರ ಬಣ್ಣ ಬಯಲು


ಚಿಕ್ಕೋಡಿ :- ಬೆಳಗಾವಿ ಜಿಲ್ಲೆಯ
ನಿಪ್ಪಾಣಿ ಪಟ್ಟಣದಲ್ಲಿ ಮಾರ್ಚ 28 ರಂದು ಇಬ್ಬರು ಯುವಕರು ಚರಂಡಿಯಲ್ಲಿ ಕಲಂಗಡಿ ಹಣ್ಣಗಳನ್ನು ತೊಳೆದು ಮಾರುತ್ತಿದ್ದ ಯುವರು ನಿಪ್ಪಾಣಿ ಪಟ್ಟಣದ
ರಿಯಾನಸನಪ್.ಆಯಾಜ್.ಮಡ್ಡೆ (19) ಬೋಪಳೆಗಲ್ಲಿ,ಮತ್ತೊಬ್ಬ
ಶಾಬಾಜಸನಪ್.ಮುನ್ನಾ.ಸತಾರಿ
(20 )ಭಾಗವಾನ ಗಲ್ಲಿ ಇವರಿಬ್ಬರು ಮುಲತಾ ಹಣ್ಣಿನ ವ್ಯಾಪಾರಿಗಳಿದ್ದು
ಮಾರ್ಚ 28 ರಂದು ನಿಪ್ಪಾಣಿ ಪಟ್ಟಣದಲ್ಲಿ ಕಲಂಗಡಿ ಹಣ್ಣುಗಳು ಮಾರುವ ವ್ಯಾಪಾರಿಗಳು ಗಟಾರು ನೀರಲ್ಲಿ ತೊಳೆಯುತ್ತಿದ್ದ ವಿಡಿಯೋ ಈಗ ಸಾಮಾಜಿಕ ಜಾಲತಾನದಲ್ಲಿ ಹರಿದಾಡುತ್ತಿದ್ದದನ್ನು ನಿಪ್ಪಾಣಿ ಬಸವೇಶ್ವರ ಚೌಕ ಪೋಲಿಸ ಠಾಣೆ ಪೋಲಿಸರಿಗೆ ವಿಡಿಯೋ
ಲಭ್ಯ ವಾಗುತ್ತಿದ್ದಂತೆ ಅವರನ್ನು ಬಂದಿಸಿ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡ ಆರೋಪಿಗಳ ಮೇಲೆ
ಪಿ ಎಸ್ ಐ ಬಿ.ಜಿ.ಸುಬ್ಬಾಪುರಮಠ ಸರ್ಕಾರದ ಪರವಾಗಿ ಪ್ರಕರಣ
ಧಾಖಲಿಸಿ ಅವರನ್ನು ಬೆಳಗಾವಿ
ಜಿಲ್ಲೆಯ ಹಿಂಡಲಗಾ ಕಾರ್ಯಾಗ್ರಹಕ್ಕೆ ರವಾನಿಸಿದ್ದಾರೆ ಕಾರ್ಯಾಚರಣೆಯಲ್ಲಿ ನಿಪ್ಪಾಣಿ ಪೋಲಿಸಯ ಸಿಬ್ಬಂದಿ
ವರ್ಗ ಉಪಸ್ಥಿತಿ ಇದ್ದರು.
Share
WhatsApp
Follow by Email