
ರಬಕವಿ-ಬನಹಟ್ಟಿ ನಗರಸಭೆ ವ್ಯಾಪ್ತಿಯ ೧೨೬ ಹಡಪದ ಬಾಂಧವರಿಗೆ ಸಕ್ಕರೆ, ರವಾ, ಸೋಪು ಸೇರಿದಂತೆ ದಿನನಿತ್ಯದ ಬಳಕೆ ವಸ್ತುಗಳ ಆಹಾರ ಕಿಟ್ಟುಗಳನ್ನು ನಗರಸಭೆಯ ಕಾರ್ಯಾಲಯದಲ್ಲಿ ವಿತರಿಸಿ ಹೇಳಿದರು.
ನಗರಸಭೆಯ ಪೌರಾಯುಕ್ತ ಶ್ರೀನಿವಾಸ ಜಾಧವ, ಕಾವೇರಿ ಹ್ಯಾಂಡಲೂಮನ ನಿರ್ದೇಶಕ ಆನಂದ ಕಂಪು, ಆರೋಗ್ಯ ಹಿರಿಯ ನಿರೀಕ್ಷಕ ಮಹಾಲಿಂಗಪ್ಪ ಮುಗಳಖೋಡ, ಕಿರಿಯ ನಿರೀಕ್ಷಕ ರಾಜಕುಮಾರ ಹೊಸೂರ, ಸಂಗೀತಾ ಕೋಳಿ, ಕಛೇರಿ ವ್ಯವಸ್ಥಾಪಕ ಅಶೋಕ ಗುಡಿಮನಿ, ಅಭಿನಂದನ ಸೋನಾರ ಸೇರಿದಂತೆ ನಗರಸಭೆಯ ಸಿಬ್ಬಂದಿಯವರು ಉಪಸ್ಥಿತರಿದ್ದರು