
ಎಪ್ರೀಲ್ ೧ ರಿಂದ ೩ರ ರವರೆಗೆ ಶ್ರೀ ಯಲ್ಲಾಲಿಂಗೇಶ್ವರ ಬೃಹನ್ಮಠದಲ್ಲಿ ಶ್ರೀ ಸಿದ್ದಲಿಂಗೇಶ್ವರ ಜಾತ್ರಾ ಮಹೋತ್ಸವದ ನಿಮಿತ್ಯ ಡಾ.ಮುರುಘರಾಜೇಂದ್ರ ಮಹಾಸ್ವಾಮಿಗಳು ಅಗ್ನಿ ಕೊಂಡದಲ್ಲಿ ಹಾಯುವ ಹಾಗೂ ಭವ್ಯರಥೋತ್ಸವವನ್ನು ರದ್ದುಗೋಳಿಸಲಾಗಿದೆ.
ಭಕ್ತರಿಗೆ ದರ್ಶನ ಭಾಗ್ಯವಿಲ್ಲ:- ಶ್ರೀ ಯಲ್ಲಾಲಿಂಗೇಶ್ವರ ಬೃಹನ್ಮಠದಲ್ಲಿ ಭಕ್ತರಿಗೆ ಕಳೆದ ೪-೫ ದಿನಗಳಿಂದ ದರ್ಶನ ಭಾಗ್ಯ ನೀಡದೆ ಮುಖ್ಯಮಹಾದ್ವಾರ ಪೂರ್ವ ಹಾಗೂ ಉತ್ತರ ದಿಕ್ಕಿಗೆ ಇರುವ ಬಾಗಿಲುಗಳನ್ನು ಬಂದ ಮಾಡಿ ಬೀಗ ಹಾಕಲಾಗಿದೆ ಶ್ರೀಮಠದ ಅರ್ಚಕರು ಪ್ರತಿನಿತ್ಯ ಪೂಜೆ ನೇರವೇರಿಸಿ ಮಂತ್ರ ಘೋಷಗಳು ನಡೆಯುತ್ತದೆ.
ಸಂತೆ :- ಪಟ್ಟಣದಲ್ಲಿ ಬುಧವಾರ ಹಾಗೂ ಶನಿವಾರ ಎಂದಿನoತ್ತೆ ಸಂತೆ ನಡೆಯಿತು ರೈತರು ಬೆಳೆದ ತರಕಾರಿಯನ್ನು ತಂದು ಮಾರಾಟ ಮಾಡಿದರು.