![](http://kannadatoday.in/wp-content/uploads/2020/04/IMG_20200403_140255-2-1024x480.jpg)
ಸ್ಥಳೀಯ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಊಟದ ವ್ಯೆವಸ್ಥೆ ಮಾಡಿದ ಬಸವ ಗೋಪಾಲ ಮಠದ ಭಕ್ತರು ಎಲ್ಲ ಅಧಿಕಾರಿಗಳಿಗೆ ಊಟ ಬಡಿಸುವು ಮೂಲಕ ಆ ಬಸವ ಗೋಪಾಲನ ಕೃಪೆಗೆ ಪಾತ್ರರಾದರು.
![](http://kannadatoday.in/wp-content/uploads/2020/04/IMG_20200403_141522-1-1024x480.jpg)
![](http://kannadatoday.in/wp-content/uploads/2020/04/IMG_20200403_140932-1-1024x480.jpg)
ಇದೆ ಸಂದರ್ಭದಲ್ಲಿ ಮೂಡಲಗಿ ಪೋಲಿಸ್ ಠಾಣಾಧಿಕಾರಿ ಮಲ್ಲಿಕಾರ್ಜುನ ಸಿಂಧೂರ, ಪೋಲಿಸ್ ಠಾಣೆಯ ಸಿಂಬ್ಬದಿಗಳು, ಗ್ರಾಮದ ಪಂಚಾಯತ ಸಿಂಬ್ಬದಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಪತ್ರಿಕಾ ವರದಿಗಾರರು, ಗ್ರಾಮದ ಮುಖಂಡರು ಉಪಸ್ಥಿತರಿದ್ದರು.