
ಚಿಕ್ಕೋಡಿ ಬಸವ ಸಕ೯ಲನಲ್ಲಿ ಬಸವ ಜಯಂತಿ ಅಂಗವಾಗಿ ವಿಶ್ವದ ಮೊದಲ ಪ್ರಜಾಪ್ರಭುತ್ವ ದ ಜನಕ, ಮಹಾ ಮಾನವತಾವಾದಿ , ಸಮಾನತೆಯ ಸಂದೇಶ ಸಾರಿದ ಶ್ರೀ ಬಸವೇಶ್ವರ ಜಯಂತಿ ಅಂಗವಾಗಿ ಬಸವಣ್ಣನವರ ಮೂರ್ತಿ ಗೆ ಮಾಲಾರ್ಪಣೆ ಮಾಡಿ, ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಗದೀಶ ಕವಟಗಿಮಠ,ಉಪವಿಭಾಗದಿಕಾರಿ ರವೀಂದ್ರ ಕರಲಿಂಗನ್ನವರ, ತಹಶೀಲ್ದಾರ ಸುಭಾಷ ಸಂಪಗಾವಿ,ಪೌರಾಯುಕ್ತರಾದ ಸುಂದರ ರೋಗಿ, ಹಾಗೂ ಪುರಸಭೆ ಸದಸ್ಯರು, ಗಣ್ಯರು ಉಪಸ್ಥಿತರಿದ್ದರು.