
ಮೂಡಲಗಿ ಪಟ್ಟಣದ ಹೊರವಲದಯದಲ್ಲಿರುವ ವಿವಿಧ ಸ್ಥಳಗಳಲ್ಲಿ ಹಾಕಿಕೊಂಡಿದ್ದ ಗುಡಿಸಲುಗಳಿಗೆ ವಾಹನದಲ್ಲಿ ತೆರಳಿ 300ಕ್ಕೂ ಅಧಿಕ ಸಂಖ್ಯೆ ಅಲೆಮಾರಿ ಜನರಿಗೆ ಮತ್ತು ಹೆಸ್ಕಾಂ ಸಿಬ್ಬಂದಿ, ಪವರಮನ್, ಪೌರ ಕಾರ್ಮಿಕರಿಗೆ ಉಪಹಾರವನ್ನು ನೀಡಿದರು.
ಜಯ ಕರ್ನಾಟಕ ತಾಲ್ಲೂಕು ಘಟಕದ ಅಧ್ಯಕ್ಷ ಶಿವರಡ್ಡಿ ಹುಚ್ಚರಡ್ಡಿ, ಉಪಾಧ್ಯಕ್ಷ ಶಿವನಗೌಡ ಪಾಟೀಲ, ಜಂಗಲಿಸಾಬ ತರಕಾವತ, ತಿಮ್ಮಣ್ಣ ಕೋಳಿಗುಡ್ಡ, ಅಪ್ಪಸಾಬ ನದಾಫ ಭಾಗವಹಿಸಿದ್ದರು