ಮೂಡಲಗಿ : ಕರ್ನಾಟಕ ಗರುಡ ಸಂಸ್ಥ (ರಿ) ಬೆಂಗಳೂರು ಇವರ ಆಶ್ರಯದಲ್ಲಿ ತಾಲೂಕಿನಲ್ಲಿ ಕರ್ನಾಟಕ ಗರುಡ ಸಂಸ್ಥೆ ಉದ್ಘಾಟನಾ ಸಮಾರಂಭ ಮುಖ್ಯ ಅತಿಥಿ ಪಿಎಸ್ಐ ಸಿಂಧೂರ್ ರೆಬೆನ ಕಟ್ ಮಾಡುವ ಮೂಲಕ ಉದ್ಘಾಟನೆ ಮಾಡಲಾಯಿತು.
ರಾಜ್ಯದ್ಯಕ್ಷರು ರಾಜಶೇಖರ್ ಎಮ್ ರಾಜ್ಯ ಗೌರವ ಅಧ್ಯಕ್ಷರು ಗಜೇಂದ್ರ ಅಂಕಲಗಿ ರಾಜ್ಯ ಸಂಚಾಲಕರು ಲಕ್ಷ್ಮಣ್ ವಾಯ್ ಮೆಳ್ಳಿಗೇರಿ ರಾಜ್ಯ ಕಾರ್ಯದರ್ಶಿ ಸುಧಾ ಕೆ ರಾಜ್ಯ ಸಂಘಟನಾ ಕಾರ್ಯದರ್ಶಿ ಸಂಗೀತ ಭೀಮಪ್ಪ ಹೂಗಾರ್ ಹಾಗೂ ಪುರಸಭೆ ಸದಸ್ಯರು ಶಿವಾನಂದ್ ಸಣ್ಣಕ್ಕಿ ಯಲ್ಲಪ್ಪ ಸಣ್ಣಕ್ಕಿ ಶಂಕರ್ ತುಕ್ಕನವರ್ ಪುರಸಭೆ ಸದಸ್ಯರು ಅನ್ವರ್ ನದಾಫ್ ಸಿದ್ದು ಗಡೇಕರ್ ವಿನೋದ್ ಹೊಸಮನಿ ಹಾಗೂ ಗಣ್ಯರು ಉಪಸ್ಥಿತರಿದ್ದರು