ಶಾಸಕ ಗಣೇಶ ಹುಕ್ಕೇರಿ ,ಪ್ರಕಾಶ ಹುಕ್ಕೇರಿಯವರಿಂದ ದೀನಸಿ ವಸ್ತುಗಳ ವಿತರಣೆ


ಚಿಕ್ಕೋಡಿ:- ಕೋರೋನಾದಿಂದ ಲೋಕಡೌನಲಿರುವ ಚಿಕ್ಕೋಡಿ ಪಟ್ಟಣದ ಜನರಿಗೆ ಶಾಸಕ ಗಣೇಶ ಹುಕ್ಕೇರಿ ಸ್ವಖರ್ಚಿನಿಂದ ಆಹಾರ ಸಾಮಗ್ರಿಗಳನ್ನು ವಿತರಿಸಲಾಯಿತ್ತು..
ಕೋರೋನಾ ಲಾಕಡೌನದಿಂದ ಮನೆಯ ಹೋರಗೆ ಬಾರದೆ ಮನೆಯಲ್ಲಿ ಅಗತ್ಯ ವಸ್ತುಗಳ ಪೂರೈಕೆ ಯಾಗುತ್ತಿಲ್ಲ‌.ಸಮರ್ಪಕವಾದ ಬೇಕಾದ ವಸ್ತುಗಳು ಸಿಗುತ್ತಿಲ..ಈ‌ ಕಾರಣಕ್ಕಾಗಿ ಯೇ …ಜನರ ಸಮಸ್ಯೆಗಳನ್ನು ಅರಿತು ಶಾಸಕ ಗಣೇಶ ಹುಕ್ಕೇರಿ ,ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಯವರು ಸ್ವಖರ್ಚಿನಿಂದ ಅಗತ್ಯ ಸಾಮಾಗ್ರಿಗಳನ್ನು  ೨೩ ವಾರ್ಡ ಗಳಲ್ಲಿರುವ ಎಲ್ಲಾ ಬಡವರಿಗೆ  ಆಹಾರ ಧಾನ್ಯವನ್ನು ವಿತರಿಸಿಲಾಯಿತ್ತು. ಆಹಾರ ಧಾನ್ಯಗಳಾದ  ಅಕ್ಕಿ,ಬೇಳೆ,ಎಣ್ಣೆ, ಚಹಾ ಪುಡಿ ಮಸಾಲೆ ಪದಾರ್ಥಗಳು,ಸಕ್ಕರೆ ಮತ್ತು ತರಕಾರಿ  ಸೇರಿದಂತೆ ಮುಂತಾದ ಗೃಪಯೋಗಿ ವಸ್ತುಗಳನ್ನು ವಿತರಿಸಲಾಯಿತ್ತು..ಇದೇ ಸಂಧರ್ಭದಲ್ಲಿ ಪುರಸಭೆ ಸದಸ್ಯ  ರಾಮಾ ಮಾನೆಯವರು ಮಾತನಾಡಿ..ಸದ್ಯ ಚಿಕ್ಕೋಡಿ ಪಟ್ಟಣದಲ್ಲಿ ಕೋರೋನಾ ದಿಂದ ಎಲ್ಲ ಜನರಿಗೆ ಅಗತ್ಯವಾದ ವಸ್ತುಗಳ ಪೂರೈಕೆಯಾಗುತ್ತಿಲ್ಲ..ಈ ಹಿನ್ನೆಲೆಯಲ್ಲಿ ಶಾಸಕ ಗಣೇಶ ಹುಕ್ಕೇರಿ ಹಾಗೂ ಪ್ರಕಾಶ ಹುಕ್ಕೇರಿ ಯವರಿಂದ ನೀಷಪಕ್ಷಪಾತವಾಗಿ ಚಿಕ್ಕೋಡಿ ಜನತೆಗೆ ಅಗತ್ಯ ಸಾಮಾಗ್ರಿಗಳನ್ನು ವಿತರಿಸಲಾಗುತ್ತಿದೆ..ಎಂದರು.
ಈ ಸಂಧರ್ಭದಲ್ಲಿ ನರೇಂದ್ರ ನೆರ್ಲಿಕರ,ಇರಫಾನ ಬೇಫಾರಿ ಗುಲಾಬ ಹುಸೇನ ಬಾಗವಾನ,ಬಾಬು ಸಮ್ಮತ ಶೆಟ್ಟಿ,ರಾಜು ವಂಟಮುತೆ,ಸಾಬೀರ ಜಮಾದಾರ,ಪಿರೋಜ ಸೇರಿದಂತೆ ಮುಂತಾದವರು
Share
WhatsApp
Follow by Email