ABVP ವತಿಯಿಂದ ಸ್ವಾಮಿ ವಿವೇಕಾನಂದರ ಜಯಂತಿ ಪ್ರಯುಕ್ತ ಪ್ರಸಾದ ವಿತರಣೆ!

ABVP ವತಿಯಿಂದ ಸ್ವಾಮಿ ವಿವೇಕಾನಂದರ ಜಯಂತಿ ಪ್ರಯುಕ್ತ ಪ್ರಸಾದ ವಿತರಣೆ!

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೀದರ ನಗರದ ವತಿಯಿಂದ 162ನೆ ಸ್ವಾಮಿ ವಿವೇಕಾನಂದರ ಜಯಂತಿ ಪ್ರಯುಕ್ತ Student For Seva (SFS) ಆಯಾಮದ ವತಿಯಿಂದ ನಗರದ ವೈಕುಂಠ ದೇವಸ್ಥಾನದಲ್ಲಿ ಪ್ರಸಾದ ವಿತರಣೆ ಮಾಡಲಾಯಿತು.

ABVP BIDAR
Share
WhatsApp
Follow by Email