ಅಥಣಿ ತಾಲೂಕಿನ ನಾಗನೂರ ಪಿ.ಕೆ. ಗ್ರಾಮದಲ್ಲಿ ಇಂದು ಸಂಜೆ ಗುಡುಗು ಸಹಿತ ಮಳೆ ಬಂದ ಸಂದರ್ಭದಲ್ಲಿ ಬಸಪ್ಪ ಗುಗ್ಗರಿ ಎಂಬುವವರ ಹೊಲದಲ್ಲಿನ ತೆಂಗಿನ ಮರಕ್ಕೆ ಸಿಡಿಲು ಬಡಿದಿದ್ದು ಗಿಡವು ಸುಟ್ಟು ಹೋಗಿದೆ. ತೆಂಗಿನ ಗಿಡದ ಕೆಳಗೆ ಕಬ್ಬು ಬೆಳೆಯಲಾಗಿತ್ತು ಆದರೆ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಹಾಗೂ ಬೆಳೆಹಾನಿಯಾಗಿಲ್ಲ.