ಸಿದ್ದು ಸವದಿ ಅಭಿಮಾನಿ ಬಳಗದಿಂದ ಬಡಕುಟುಂಬಗಳಿಗೆ ಆಹಾರ ಕಿಟ್ ವಿತರಣೆ

ರಬಕವಿ-ಬನಹಟ್ಟಿ : ಈ ನರಭಕ್ಷಕ ಕರೋನಾ ರೋಗದಿಂದ ಸಂಕಷ್ಟದಲ್ಲಿರುವ ರಬಕವಿ-ಬನಹಟ್ಟಿ, ರಾಮಪೂರ, ಹೊಸೂರ ಸಾವಿರಕ್ಕೂ ಅಧಿಕ ಬಡ ಕುಟುಂಬಗಳಿಗೆ ಸಹಾಯ ಮಾಡಬೇಕೆಂಬ ಉದ್ದೇಶವನ್ನಿಟ್ಟುಕ್ಕೊಂಡು ಆಹಾರ ಕಿಟ್ ತಯಾರಿಸುವ ಕೆಲಸದಲ್ಲಿ ನಿರತರಾಗಿರುವ ಸಿದ್ದು ಸವದಿ ಅಭಿಮಾನಿ ಬಳಗ.
ಈ ವೇಳೆ ಶಾಸಕ ಸಿದ್ದು ಸವದಿ, ರಾಜು ಅಂಬಲಿ, ಪ್ರವೀಣ ಕೋಲಾರ, ಅರವಿಂದ ಹೊರಟ್ಟಿ, ಆನಂದ ಹಳ್ಯಾಳ, ಕುಮಾರ ಕದಮ, ಬಸು ಬಿಳ್ಳೂರ, ಶ್ರೀಶೈಲ ಬೀಳಗಿ, ಅಜಿತ ಮುರಗೋಡ, ಸುರೇಶ ಗೋಕಾವಿ, ಅರುಣ ಬುದ್ನಿ, ರಾಜು ವಗ್ಗ, ರಮೇಶ ಮಂಡಿ ಇದ್ದರು.

Share
WhatsApp
Follow by Email