ಮಾಜಿ ಮುಖ್ಯಮಂತ್ರಿ ಜಗದೀಶ್ ಶಟ್ಟರ್ ಸಿಂಧನೂರಿನ ಆಪ್ತ ಸಂತೋಷ್ ಅಂಗಡಿ ನಿವಾಸಕ್ಕೆ ಭೇಟಿ

ಕಾರ್ಯಕ್ರಮದ ನಿಮಿತ್ತವಾಗಿ ಸಿಂಧನೂರಿಗೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಶ್ರೀ ಜಗದೀಶ್ ಶೆಟ್ಟರ್ ಅವರು ಆಪ್ತರಾದ ಸಂತೋಷ್ ಅಂಗಡಿ ಅವರ ನಿವಾಸಕ್ಕೆ ತೆರಳಿ ಕುಟುಂಬಸ್ಥರ ಖುಷಲೋಪರಿ ವಿಚಾರಿಸಿ. ವಿವಿಧ ವಿಷಯಗಳ ಕುರಿತಾಗಿ ಚರ್ಚಿಸಿದರು.

ಈ ಸಂದರ್ಭದಲ್ಲಿ ಹಿರಿಯರಾದ ಮಲ್ಲಿಕಾರ್ಜುನಪ್ಪ ಅಂಗಡಿ , ಉದ್ಯಮಿಗಳಾದ ಸಂಗಮೇಶ್ ಅಂಗಡಿ , ವೀರಶೈವ ಲಿಂಗಾಯತ ಸಂಘಟನೆ ವೇದಿಕೆ ರಾಜ್ಯ ಉಪಾಧ್ಯಕ್ಷ ಸಂತೋಷ್ ಅಂಗಡಿ, ಆದಿಲ್, ವಿಜಯ್ ಮಾಲಿಪಾಟೀಲ್, ಕಿರಣ್ ಸಾಹುಕಾರ್, ಸಂಜಯ್ ಪಾಟೀಲ್ ಲಿಂಗಸಗೂರು , ವಿಜಯ್ ಹಾಗೂ ಇನ್ನಿತರರು ಇದ್ದರು …..

Share
WhatsApp
Follow by Email